ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಬ್ರಹ್ಮವಾಹಕರಾಗಿದ್ದ ಕುಂಬಳೆ ಕಣಿಪುರ ವೇ ಮೂ ವಾಸುದೇವ ಅಡಿಗ ನಿಧನ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸುಮಾರು 50 ವರ್ಷ ದೇವಳದ ವಾರ್ಷಿಕ ಜಾತ್ರೆಗೆ ಬ್ರಹ್ಮವಾಹಕರಾಗಿದ್ದ ಮತ್ತು ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಅರ್ಚಕರಾಗಿಯೂ ಸೇವೆ ಸಲ್ಲಿಸಿದ ವೇ ಮೂ ವಾಸುದೇವ ಅಡಿಗ ಆ.23ರಂದು ನಸುಕಿನ ಜಾವ ನಿಧನರಾದರು.

LEAVE A REPLY

Please enter your comment!
Please enter your name here