ಪುತ್ತೂರು ತೀಯಾ ಸಮಾಜ ಸೇವಾ ಸಮಿತಿ

0

  • ಗೌರವಾಧ್ಯಕ್ಷ: ಪಿ.ಕೆ.ನಾರಾಯಣ ಸಾಲ್ಮರ, ಅಧ್ಯಕ್ಷ : ಗೋಪಾಲಕೃಷ್ಣ ಪಿ.ವಿ., ಪ್ರ.ಕಾರ್ಯದರ್ಶಿ: ಸಂತೋಷ್ ಮುಕ್ರಂಪಾಡಿ, ಕೋಶಾಧಿಕಾರಿ: ಬಿ.ಎಮ್.ಶ್ರೀಧರ್, ಮ.ಘಟಕದ ಅಧ್ಯಕ್ಷೆ: ಸಂಧ್ಯಾ ರಾಜೇಶ್ ಹಿಮಾ, ಪ್ರ.ಕಾರ್ಯದರ್ಶಿ: ಪ್ರಭಾವತಿ ರಾಜೀವ್

ಪುತ್ತೂರು : ಪುತ್ತೂರು ತೀಯಾ ಸಮಾಜ ಸೇವಾ ಸಮಿತಿಯ ೨೦೨೨-೨೩ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತೀಯಾ ಸೇವಾ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.

ಪದಾಧಿಕಾರಿಗಳು : ಸಮಿತಿಯ ನೂತನ ಅಧ್ಯಕ್ಷರಾಗಿ ಗೋಪಾಲಕೃಷ್ಣ ಪಿ.ವಿ., ಪ್ರಧಾನ ಕಾರ್ಯದರ್ಶಿಯಾಗಿ ಸಂತೋಷ್ ಮುಕ್ರಂಪಾಡಿ, ಗೌರವಾಧ್ಯಕ್ಷರಾಗಿ ಪಿ.ಕೆ.ನಾರಾಯಣ ಸಾಲ್ಮರ, ಕೋಶಾಧಿಕಾರಿಯಾಗಿ ಬಿ.ಎಮ್.ಶ್ರೀಧರ್‌ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಶಿಕಲಾ ತೆಂಕಿಲ, ಜತೆ ಕಾರ್ಯದರ್ಶಿಯಾಗಿ ಅಶ್ವಿನಿ ರಾಜೇಶ್, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಮಲ್ಲಿಕಾ ಗೋಪಾಲ್, ಸುವರ್ಣ ಚಂದ್ರಿಕಾ ಬೆಳ್ಳಾರೆ, ಆಶಾ ಮನು ಪಂಜರವರನ್ನು ಆಯ್ಕೆ ಮಾಡಲಾಯಿತು. ಮಹಿಳಾ ಘಟಕದ ಅಧ್ಯಕ್ಷೆಯಾಗಿ ಸಂಧ್ಯಾ ರಾಜೇಶ್ ಹಿಮಾ, ಪ್ರಧಾನ ಕಾರ್ಯದರ್ಶಿಯಗಿ ಪ್ರಭಾವತಿ ರಾಜೀವ್ ರವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here