ರತ್ನಾವತಿ ಆನಂದ ರಾವ್ ನಿಧನ

0

ಪುತ್ತೂರು: ನೆಹರುನಗರ ಆನಂದ ಭವನ ನಿವಾಸಿ ರತ್ನಾವತಿ ಆನಂದ ರಾವ್ (90ವ)ರವರು ಅ. 10ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಜಗನ್ನಾಥ, ಸುರೇಶ, ರವಿಚಂದ್ರ, ಪುತ್ರಿಯರಾದ ಜಯಲಕ್ಷ್ಮಿ, ರೇವತಿ, ಗೀತಾ, ಶಶಿಕಲಾ ಹಾಗೂ ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಮತ್ತು ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here