ಅ.17: ಪಡುಮಲೆ ವ್ಯಾಘ್ರ ಚಾಮುಂಡಿ ದೈವಕ್ಕೆ ಸವಾನ್ನ (ಪುದ್ವಾರ್ ಮೆಚ್ಚಿ) ನೇಮ

0
ಬಡಗನ್ನೂರು ಪಡುಮಲೆ ಪೂಮಾಣಿ-ಕಿನ್ನಿಮಾಣಿ ಹಾಗೂ ವ್ಯಾಘ್ರಚಾಮುಂಡಿ   (ರಾಜನ್ ದೈವ) ದೇವಸ್ಥಾನದಲ್ಲಿ  ತುಲಾ ಸಂಕ್ರಮಣದ. ಶುಭ ದಿನದಂದು  ಶ್ರೀ ವ್ಯಾಘ್ರ ಚಾಮುಂಡಿ ದೈವಕ್ಕೆ ಸವಾನ್ನ (ಪುದ್ವಾರ್ ಮೆಚ್ಚಿ) ನೇಮ ನಡೆಯಲಿದೆ .
17 ರಂದು ಬೆಳಗ್ಗೆ  6ರಿಂದ ತೆಂಗಿನಕಾಯಿ ಗಣಪತಿ ಹೋಮ, ಬಳಿಕ ಉಳ್ಳಾಕುಲು ಮತ್ತು ರಾಜನ್ ದೈವಕ್ಕೆ ತಂಬಿಲ ಸೇವೆ . 11 ರಿಂದ ಪುದ್ವಾರ್ ಮೆಚ್ಚಿ ನೇಮ ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ ಅನ್ನ ಸಂತರ್ಪಣೆ  ನಡೆಯಲಿದೆ
ಆ ಪ್ರಯುಕ್ತ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯ ಭಾಗವಹಿಸಿ ಶ್ರೀ ದೈವದ ಕೃಪೆಗೆ ಪಾತ್ರರಾಗುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here