ಬಾಕಿಲಗುತ್ತು ತರವಾಡಿನ ಮೂಲ ನಾಗ ಬನದಲ್ಲಿ ತಂಬಿಲ ಸೇವೆ, ನವ ಕಲಶಾಭಿಷೇಕ

0

ವಿಟ್ಲ: ಅನಂತಾಡಿ ಗ್ರಾಮದ ಬಾಕಿಲಗುತ್ತು ಶ್ರೀ ಉಳ್ಳಾಲ್ತಿ ವೈದ್ಯನಾಥ ಅಣ್ಣಪ್ಪ ಪಂಜುರ್ಲಿ, ಬೆರ್ಮೆರ್ ಬೈದೇರುಗಳ ಗರಡಿ ಮತ್ತು ಪರಿವಾರ ದೈವಗಳ‌ ಕ್ಷೇತ್ರದ ಮೂಲ ಬನದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ಬೆಳಿಗ್ಗೆ ಗಣಹೋಮ, ಪಂಚಾಮೃತ ಅಭಿಷೇಕ, ಪವಮಾನ ಹೋಮ, ತಂಬಿಲ ಸೇವೆ, ನವ ಕಲಶಾಭಿಷೇಕ ನಡೆಯಿತು.

ಈ ಸಂದರ್ಭದಲ್ಲಿ, ಗ್ರಾಮಸ್ಥರು, ಗ್ರಾಮ ದೈವದ ಗಡಿ ಪ್ರಧಾನರು ಹಾಗೂ ಬಿಲ್ಲವ ಸಾಲಿಯಾನ್ ತರವಾಡು ಕುಟುಂಬಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here