ಬಿಎಸ್‌ಎಫ್ ಯೋಧೆಗೆ‌ ಶುಭಕೋರಿದ್ದ ಬ್ಯಾನರ್‌ಗೆ ಹಾನಿ

0

ಪುತ್ತೂರು:ಭಾರತೀಯ ಗಡಿ ಭದ್ರತಾ ಪಡೆಗೆ ಕಾನ್‌ಸ್ಟೇಬಲ್ ಆಗಿ ನೇಮಕಗೊಂಡಿರುವ ಕರ್ಕುಂಜದ ಚೈತ್ರ ಕೆ.ಅವರಿಗೆ ಶುಭಕೋರಿ ಬಪ್ಪಳಿಗೆಯಲ್ಲಿ ಅಳವಡಿಸಲಾಗಿದ್ದ ಬ್ಯಾನರ್‌ಗೆ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ. ಘಟನೆ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here