ಬೆಟ್ಟಂಪಾಡಿ; ಶೌರ್ಯ ವಿಪತ್ತು ನಿರ್ವಹಣಾ ತಂಡದ ಮಾಸಿಕ ಸಭೆ

0

 ನಿಡ್ಪಳ್ಳಿ; ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಮಾಸಿಕ ಸಭೆಯು  ಪ್ರತಿನಿಧಿ ಸುರೇಶ್ ರವರ  ಅಧ್ಯಕ್ಷತೆಯಲ್ಲಿ  ಜ.1 ರಂದು ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆಯಿತು.  

      ಯೋಜನೆಯ ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಶಿವಪ್ಪ. ಎನ್ ಇವರು ಡಿಸೆಂಬರ್ ತಿಂಗಳಲ್ಲಿ ನಡೆದ ಕೆಲಸ ಕಾರ್ಯಗಳ  ಬಗ್ಗೆ ಪರಾಮರ್ಶೆ ಮಾಡಿದರು.ಘಟಕದ ಸಂಯೋಜಕಿ ಸೇವಾ ಪ್ರತಿನಿಧಿ ಪದ್ಮಾವತಿ ಡಿಸೆಂಬರ್ತಿಂಗಳಲ್ಲಿ ನಡೆದ ಕೆಲಸ  ಕಾರ್ಯದ ಬಗ್ಗೆ ವಿವರಿಸಿದರು. ಮುಂದಿನ ಕಾರ್ಯ ಯೋಜನೆ ಬಗ್ಗೆ ಚರ್ಚಿಸಲಾಯಿತು.  ಈ ಸಂದರ್ಭದಲ್ಲಿ ತಂಡದ ಎಲ್ಲಾ 23 ಸ್ವಯಂ ಸೇವಕರು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here