ಸವಣೂರು ಕಣಿಮಜಲು ಸಾನಿಧ್ಯದಲ್ಲಿ ಅಷ್ಟಮಂಗಲ ಪ್ರಶ್ನಾ ಚಿಂತನೆ

0

ಪುತ್ತೂರು: ಸವಣೂರು ಕಣಿಮಜಲು ಸಾನಿಧ್ಯದಲ್ಲಿ ಜ. 13 ರಂದು ಅಷ್ಟಮಂಗಲ ಪ್ರಶ್ನಾ ಚಿಂತನೆ  ಜ್ಯೋತಿಷಿ ವಿದ್ವಾನ್ ವಿಶ್ವಮೂರ್ತಿ ಬಡೆಕಿಲ್ಲಾಯರವ ನೇತ್ರತ್ವದಲ್ಲಿ ಆರಂಭಗೊಂಡಿತು.


ಅರ್ಚಕ ವಿನಾಯಕ ಭಟ್ ಮೂಡಬಿದಿರೆ ಸಹಕರಿಸಿದರು. ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯ, ವಲ್ಲೀಶ್ ಭಟ್, ದೈವಸ್ಥಾನದ ಆಡಳಿತದಾರರಾದ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಗ್ರಾಮ ದೈವಸ್ಥಾನದ ಜೀಣ್ಣೋದ್ಧಾರ ಸಮಿತಿಯ ನಿಕಟಪೂರ್ವಾಧ್ಯಕ್ಷ ಪ್ರಜ್ವಲ್ ಕೆ.ಆರ್, ಕೋಡಿಬೈಲು, ಅಧ್ಯಕ್ಷ ಪುರಂದರ ಬಾರಿಕೆ, ವಿಠಲ ರೈ ನೆಕ್ಕರೆ, ಶ್ರೀಧರ್ ಸುಣ್ಣಾಜೆ, ಗಂಗಾಧರ್ ಸುಣ್ಣಾಜೆ, ರತ್ನಾವತಿ ಆರ್ ಕೋಡಿಬೈಲು, ಚಂದ್ರಾವತಿ ಸುಣ್ಣಾಜೆ, ಬೆಳಿಯಪ್ಪ ಗೌಡ ಚೌಕಿಮಠ, ರಾಘವ ಗೌಡ ಸವಣೂರು, ಚೇತನ್ ಕುಮಾರ್ ಕೋಡಿಬೈಲು, ದಾಮೋದರ ಗೌಡ ಪಟ್ಟೆ, ಧರ್ಮಪಾಲ ಗೌಡ ನೆಕ್ಕರೆ, ಶಿವಪ್ಪ ನಾಯ್ಕ್, ಬಾಬು ಗೌಡ ಸುಣ್ಣಾಜೆ ಸಹಿತ ನೂರಾರು ಮಂದಿ ಭಾಗವಹಿಸಿದರು.

LEAVE A REPLY

Please enter your comment!
Please enter your name here