ಜ.31- ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಐವರ್ನಾಡು ರಬ್ಬರ್ ವಿಭಾಗದ ಸಹಾಯಕ ವಿಭಾಗೀಯ ವ್ಯವಸ್ಥಾಪಕ ವಿಷ್ಣು ಗೌಡ ಸೇವಾ ನಿವೃತ್ತಿ

0

ಕಾಣಿಯೂರು: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಐವರ್ನಾಡು ರಬ್ಬರ್ ವಿಭಾಗದ ಸಹಾಯಕ ವಿಭಾಗೀಯ ವ್ಯವಸ್ಥಾಪಕ ವಿಷ್ಣು ಗೌಡರವರು ಜ 31 ರಂದು ನಿವೃತಿ ಹೊಂದಲಿದ್ದಾರೆ.

ಕೆಯ್ಯೂರು ಗ್ರಾಮದ ಮಾಡಾವು ಸಂಪಾಜೆ ನಿವಾಸಿಯಾಗಿರುವ ವಿಷ್ಣು ಗೌಡರವರು 1983 ರಲ್ಲಿ ಸಹಾಯಕ ತೋಟದ ಅಧೀಕ್ಷಕರಾಗಿ ಸೇವೆಗೆ ಸೇರ್ಪಡೆಯಾಗಿ, ಸುಬ್ರಹ್ಮಣ್ಯ, ಐವರ್ನಾಡು, ಸುಳ್ಯ ಮತ್ತು ಚಿಕ್ಕಮಗಳೂರು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here