ಬಿ. ಎಂ.ಎಸ್ ಆಟೋ ರಿಕ್ಷಾ ಚಾಲಕರ-ಮಾಲಕರ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರು ಅವಿರೋಧ ಆಯ್ಕೆ

0

ಪುತ್ತೂರು: ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.


ಸಹಕಾರಿ ಸಂಘದ ನವೀನ್ ಕುಮಾರ್ ಅವರು ಚುನಾವಣಾ ಅಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆ ನಡೆಸಿದರು. ಅಧ್ಯಕ್ಷರಾಗಿ ಸುರೇಶ್ ಸುಧಾಕರ್ ನಾಯಕ್, ಉಪಾಧ್ಯಕ್ಷರಾಗಿ ಮೋಹನ್ ಹೆಗ್ಡೆಯವರನ್ನು ಪುನರಾಯ್ಕೆ ಮಾಡಲಾಯಿತು. ನಿರ್ದೇಶಕರಾಗಿ ಡಾ .ಎಂ. ಕೆ ಪ್ರಸಾದ್, ದೇವಪ್ಪ ಗೌಡ, ಬಾಲಕೃಷ್ಣ ಗೌಡ, ರಾಘವೇಂದ್ರ ರೈ, ರಾಜೇಶ್ ಕೆ ಮರಿಲ್, ಜಿ ಹುಸೇನ್, ಜನಾರ್ಧನ್ ಪೂಜಾರಿ, ಮೋಹನ್ ಹೆಗ್ಡೆ, ಸುರೇಶ್ ಸುಧಾಕರ್ ನಾಯಕ್, ಭಾಸ್ಕರ್ ನಾಯ್ಕ, ಬಿ.ಕೆ ಸುಂದರ್ ನಾಯ್ಕ, ಹರಿಣಾಕ್ಷಿಯವರನ್ನು ನಿರ್ದೇಶಕರಾಗಿ ಅವಿರೋಧ ಆಯ್ಕೆ ನಡೆಯಿತು.

LEAVE A REPLY

Please enter your comment!
Please enter your name here