ಕಾಪುತಕಾಡು ಶ್ರೀರಾಜಗುಳಿಗ ಸಾನಿಧ್ಯ ಪ್ರತಿಷ್ಟೆಯ ಆಮಂತ್ರಣ ಬಿಡುಗಡೆ

0

ಸವಣೂರು : ಪಾಲ್ತಾಡಿ,ಪೆರುವಾಜೆ,ಕೊಳ್ತಿಗೆ ಗ್ರಾಮಗಳಿಗೆ ಸಂಬಂಧಪಟ್ಟ ಕಾಪುತಕಾಡು ಶ್ರೀರಾಜ ಗುಳಿಗ ಸಾನಿಧ್ಯ ಪ್ರತಿಷ್ಠೆ ಹಾಗೂ ಶ್ರೀರಾಜಗುಳಿಗ ದೈವದ ಕೋಲ ಮಾ.9 ರಂದು ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದ್ದು,ಇದರ ಆಮಂತ್ರಣ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಈ ಸಂಧರ್ಭದಲ್ಲಿ ಕಾಪುತಕಾಡು ಶ್ರೀರಾಜಗುಳಿಗ ಸಾನಿಧ್ಯ ಜೀರ್ಣೋದ್ದಾರ ಸಮಿತಿಯ ಗೌರವಾಧ್ಯಕ್ಷ ಪಿ.ಮಂಜಪ್ಪ ರೈ ,ಅಧ್ಯಕ್ಷ ದೇವರಾಜ ಆಳ್ವ,ಕಾರ್ಯಾಧ್ಯಕ್ಷ ಡಾ.ಹರಿಕೃಷ್ಣ ರೈ ,ಪ್ರಧಾನ ಕಾರ್ಯದರ್ಶಿ ಪ್ರವೀಣ್‌ ಚೆನ್ನಾವರ,ಉಪಾಧ್ಯಕ್ಷರಾದ ಸುಂದರ ನಾಯ್ಕ ಪೆಲತಡ್ಕ,ಕರಿಯಪ್ಪ ಹೆಚ್.ಬಿ.,ಕೋಶಾಧಿಕಾರಿ ಸುಧಾಮ ಮಣಿಯಾಣಿ,ಸದಸ್ಯರಾದ ಬಾಬು ನಾಯ್ಕ ಶಾಂತಿಮೂಲೆ,ಅಶೋಕ ಕಾಪುತಕಾಡು,ಪ್ರವೀಣ್‌ ಶಾಂತಿಮೂಲೆ,ಮೋನಪ್ಪ ಶಾಂತಿಮೂಲೆ,ಸತ್ಯಕುಮಾರ್‌ ಬಿ.ಎನ್.‌,ದಿನೇಶ್‌ ಶಾಂತಿಮೂಲೆ ಮೊದಲಾದವರಿದ್ದರು.

LEAVE A REPLY

Please enter your comment!
Please enter your name here