ಸಂಪ್ಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಜಾತ್ರೋತ್ಸವ- ದರ್ಶನ ಬಲಿ

0

ಪುತ್ತೂರು: ಸಂಪ್ಯ ಉದಯಗಿರಿ‌ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿರುವ ಶ್ತೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಫೆ.18 ರ ಜಾತ್ರೋತ್ಸವದಲ್ಲಿ ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆ ನಡೆಯಿತು.

ಶ್ರೀ ಅನ್ನಪೂರ್ಣೆಗೆ ರಜತ ಕವಚ ಸಮರ್ಪಣೆ:
ಜಾತ್ರೋತ್ಸವದ ಶುಭ ಮುಹೂರ್ತದಲ್ಲಿ ಮದ್ಯಾಹ್ನ ಪೂಜೆಯ ಸಂದರ್ಭದ ಊರ, ಪರವೂರ ಭಕ್ತರ ದಾನಿಗಳ ಸಹಕಾರದೊಂದಿಗೆ ನಿರ್ಮಿಸಲಾದ ರಜತ ಕವಚವನ್ನು ಶ್ರೀ ಅನ್ನಪೂರ್ಣೆಗೆ ಸಮರ್ಪಣೆ ಮಾಡಲಾಯಿತು.

LEAVE A REPLY

Please enter your comment!
Please enter your name here