![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಸಂಪ್ಯ ಉದಯಗಿರಿ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿರುವ ಶ್ತೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಫೆ.18 ರ ಜಾತ್ರೋತ್ಸವದಲ್ಲಿ ದರ್ಶನ ಬಲಿ ಮತ್ತು ಬಟ್ಟಲು ಕಾಣಿಕೆ ನಡೆಯಿತು.
ಶ್ರೀ ಅನ್ನಪೂರ್ಣೆಗೆ ರಜತ ಕವಚ ಸಮರ್ಪಣೆ:
ಜಾತ್ರೋತ್ಸವದ ಶುಭ ಮುಹೂರ್ತದಲ್ಲಿ ಮದ್ಯಾಹ್ನ ಪೂಜೆಯ ಸಂದರ್ಭದ ಊರ, ಪರವೂರ ಭಕ್ತರ ದಾನಿಗಳ ಸಹಕಾರದೊಂದಿಗೆ ನಿರ್ಮಿಸಲಾದ ರಜತ ಕವಚವನ್ನು ಶ್ರೀ ಅನ್ನಪೂರ್ಣೆಗೆ ಸಮರ್ಪಣೆ ಮಾಡಲಾಯಿತು.
![](https://puttur.suddinews.com/wp-content/uploads/2023/02/WhatsApp-Image-2023-02-18-at-1.30.08-PM.jpeg)