ವಿಟ್ಲ: ಕಳುವಾಜೆ ನಿವಾಸಿ ಜನಾರ್ಧನ ನಾಯ್ಕ್ ನಿಧನ

0

ಪುತ್ತೂರು: ಬಂಟ್ಟಾಳ ತಾಲೂಕು ವಿಟ್ಲ ಗ್ರಾಮದ ಕಳುವಾಜೆ ನಿವಾಸಿ, ಕಂಬಳಬೆಟ್ಟು ಶಾಲೆಯ ನಿವೃತ್ತ ಅಧ್ಯಾಪಕ ಜನಾರ್ಧನ ನಾಯ್ಕ್ ‌.ಕೆ(69 ವ) ರವರು ಫೆ.22 ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.

ಮೃತರು ಪತ್ನಿ ದೇವಕಿ, ಪುತ್ರ ಮನೋಜ್ ಕುಮಾರ್, ಪುತ್ರಿಯರಾದ ಸಂಧ್ಯಾಕುಮಾರಿ, ವಿದ್ಯಾಲಕ್ಷ್ಮಿ ಯವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here