ನೆಕ್ಕಿಲಾಡಿ: ಗುರುರಾಘವೇಂದ್ರ ಸ್ವಾಮಿ ಮಠದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

0

ಪುತ್ತೂರು: 34 ನೆಕ್ಕಿಲಾಡಿಯ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ ಫೆ. 26ರಂದು ನಡೆಯಿತು.


ಬ್ರಹ್ಮಕಲಶೋತ್ಸವದ ಸಿದ್ಧತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತಲ್ಲದೆ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಮುಖರಾದ ಗೋಪಾಲ ಹೆಗ್ಡೆ ನೆಕ್ಕಿಲಾಡಿ, ಉದಯ ಕುಮಾರ್, ಸದಾನಂದ ಕಾರ್ ಕ್ಲಬ್, ಜಯಪ್ರಕಾಶ್ ಶೆಟ್ಟಿ, ‌ಸ್ವರ್ಣೇಶ್ ಉಪ್ಪಿನಂಗಡಿ, ಪ್ರಶಾಂತ್ ನೆಕ್ಕಿಲಾಡಿ, ನಿತಿನ್, ಜೀವನ್ ಗಾಣಿಗ ಶಾಂತಿನಗರ, ಸುಂದರ, ಹರೀಶ್ ನಟ್ಟಿಬೈಲ್,ಚಿದಾನಂದ, ಪ್ರಶಾಂತ್, ಕಿಶೋರ್ ಕುಮಾರ್, ಮಲ್ಲೇಶ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here