ನೆಲ್ಯಾಡಿ : ಉಮ್ರಾ ಯಾತ್ರಿಗಳಿಗೆ ಬೀಳ್ಕೋಡಿಗೆ ಸಮಾರಂಭ

0

ನೆಲ್ಯಾಡಿ: ಪವಿತ್ರ ಉಮ್ರಾ ನಿರ್ವಹಿಸಲು ಹಾಗೂ ಮದೀನಾ ಝಿಯಾರ ಮಕ್ಕಾ ಹೊರಟಿರುವ ನೆಲ್ಯಾಡಿಯ ಹಿರಿಯ ವ್ಯಕ್ತಿಗಳಾದ ಶಾಂತಿಬೆಟ್ಟು ನಿವಾಸಿ ಯೂಸುಫ್ ಹಾಗೂ ಧರ್ಮಪತ್ನಿ ಆಝ್ರಮ್ಮ ರವರಿಗೆ ನೆಲ್ಯಾಡಿಯ ಎನ್.ಕೆ ಕೋಟೇಜ್ ನಲ್ಲಿ ಶಾಲು ಹೊದಿಸಿ ಗೌರವಿಸಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಎನ್. ಕೆ ಇಸ್ಮಾಯಿಲ್, ಬಹು ಉಸ್ಮಾನ್ ಸಖಾಫಿ, ಮೂಸ ಸಅದಿ, ಉಮ್ಮರ್ ಲತೀಫ್ ಉಸ್ತಾದ್ , ಅಬ್ಬುಲ್ ಖಾದರ್ ಝುಹಿರಿ ಉಸ್ತಾದ್, ಪಿಲ್ಯ ಫ್ಯಾಷನ್ ಮಾಲಕರಾದ ಫಾರೂಕ್ ಎನ್.ಕೆ, ನೆಲ್ಯಾಡಿ ಎಸ್.ಎಸ್.ಎಫ್ ಕೋಶಾಧಿಕಾರಿ ಮುನೀರ್ ಎನ್.ಕೆ ಮೊದಲಾದವರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here