ಮಾಡನ್ನೂರು: ವಿಷ್ಣುಮೂರ್ತಿ ದೈವದ ದರ್ಶನ ಪಾತ್ರಿ ಮಹಾಲಿಂಗ ನಾಯ್ಕ ನಿಧನ

0

ಪುತ್ತೂರು: ಮಾಡನ್ನೂರು ಗ್ರಾಮದ ಉಜುರುಗುರಿ ನಿವಾಸಿ ಮಹಾಲಿಂಗ ನಾಯ್ಕ (65ವ)ರವರು ಫೆ.25ರಂದು ತಡರಾತ್ರಿ ಅಲ್ಪಕಾಲದ ಅಸೌಖ್ಯದಿಂದ ಪುತ್ತೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಧನರಾದರು.

ಗಾರೆ ಮೇಸ್ತ್ರಿಯಾಗಿ ಸುಮಾರು ಮೂರು ದಶಕಗಳ ಕಾಲ ವಿವಿಧ ಕಡೆ ಕೆಲಸ ಮಾಡಿದ್ದ ಇವರು ಶ್ರೀ ವಿಷ್ಣುಮೂರ್ತಿ ದೈವದ ದರ್ಶನ ಪಾತ್ರಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು.

ಮೃತರು ಪುತ್ರ ಹರ್ಷೇಂದ್ರ, ಪುತ್ರಿ ಗಾಯತ್ರಿ ಹಾಗೂ ಅಳಿಯ ಶೇಖರರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here