ಕುರಿಯ ಮಹಮ್ಮದ್‌ಗೆ “ಸಖಾಫಿ ಅಲ್ ಹಿಕಮಿ” ಬಿರುದು

0

ಪುತ್ತೂರು : ವಿಶ್ವವಿಖ್ಯಾತ ಮರ್ಕಝುಸ್ಸಖಾಫತಿ ಸುನ್ನಿಯ್ಯಾದಲ್ಲಿ ಕಳೆದ ಎರಡು ವರ್ಷದಲ್ಲಿ ವಿದ್ಯಾರ್ಜನೆ ಮಾಡಿ ಮಾ.2ರಂದು ನಡೆದ ಮರ್ಕಝ್ ಸನುದದಾನ ಸಮ್ಮೇಳನದಲ್ಲಿ ಕುರಿಯ ಗ್ರಾಮದ ಅಜಲಾಡಿ ನಿವಾಸಿ ಮಹಮ್ಮದ್‌ರವರು ಇಂಡಿಯನ್ ಗ್ರಾಂಡ್ ಮುಫ್ತಿ ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರಿಂದ ಸಖಾಫಿ ಬಿರುದು ಪಡೆದುಕೊಂಡಿದ್ದಾರೆ.

ಇವರು ಅಜ್ಜಕಟ್ಟೆ ಜಮಾಹತ್ ಅಜಲಾಡಿಯ ಅಬೂಬಕ್ಕರ್ ಮುಸ್ಲಿಯಾರ್ ಹಾಗೂ ಮೈಮುನ ದಂಪತಿ ಪುತ್ರ.

LEAVE A REPLY

Please enter your comment!
Please enter your name here