ನಿಶ್ಚಿತಾರ್ಥ: ಕಿರಣ್ ಕುಮಾರ್ ಐ.ಜಿ.-ವಿನುತಾ ಎ.ಕೆ.

0

ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಇಜಿಮಾನ್ ಗಣೇಶ ಗೌಡರ ಪುತ್ರ ಕಿರಣ್ ಕುಮಾರ್ ಐ.ಜಿ. ಹಾಗೂ ಕಡಬ ತಾಲೂಕು ಆಲಂಕಾರು ಗ್ರಾಮದ ಆಲಡ್ಕ ಕೇಶವ ಗೌಡರ ಪುತ್ರಿ ವಿನುತಾ ಎ.ಕೆ.ರವರ ವಿವಾಹ ನಿಶ್ಚಿತಾರ್ಥ ಮಾ.5ರಂದು ಆಲಂಕಾರು ಆಲಡ್ಕ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here