ವಕೀಲ ಸುರೇಂದ್ರ ಡಿ.ರವರು ಓತ್ ಕಮಿಷನರ್ ಆಗಿ ನೇಮಕ

0

ಪುತ್ತೂರು: ವಕೀಲ ಸುರೇಂದ್ರ ಡಿ.ರವರು ಓತ್ ಕಮಿಷನರ್ ಆಗಿ ನೇಮಕಗೊಂಡಿದ್ದಾರೆ. ಕರ್ನಾಟಕ ಹೈಕೋರ್ಟ್ ಈ ನೇಮಕ ಮಾಡಿದೆ.

ನರಿಮೊಗರು ಗ್ರಾಮದ ಧರ್ಮನಗರ ನಿವಾಸಿ ಜಾನಕಿ ಮತ್ತು ಗುರುವಪ್ಪ ದಂಪತಿ ಪುತ್ರರಾದ ಇವರು ವಕೀಲ ಚಿದಾನಂದ ಬೈಲಾಡಿ ಮತ್ತು ಸಂಜಯ್ ಡಿ.ರವರಲ್ಲಿ ವಕೀಲ ವೃತ್ತಿ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here