ಮಾ.18ಕ್ಕೆ ಸಾಲ್ಮರ ಧ್ಯಾನಗಿರಿ ಶ್ರೀ ಅಭಯ ಆಂಜನೇಯ ಸನ್ನಿಧಿಯಲ್ಲಿ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟ

0

ಪುತ್ತೂರು: ಸಾಲ್ಮರ ಎಪಿಎಂಸಿ ರೈಲ್ವೇಗೇಟ್ ಬಳಿಯ ಧ್ಯಾನಗಿರಿ ಶ್ರೀ ಅಭಯ ಆಂಜನೇಯ ಸನ್ನಿಧಿಯಲ್ಲಿ ಮಾ.18ರಂದು ಸಂಜೆ ನಾಳ ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಬಯಲಾಟವು ಸೇವಾ ರೂಪದಲ್ಲಿ ನಡೆಯಲಿದೆ.
ಸಂಜೆ ಗಂಟೆ 7ಕ್ಕೆ ಚೌಕಿ ಪೂಜೆ ಬಳಿಕ ಅನ್ನಪ್ರಸಾದ ವಿತರಣೆ ನಡೆಯಲಿದೆ ಎಂದು ಶ್ರೀ ಅಭಯ ಆಂಜನೇಯ ಭಕ್ತವೃಂದವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here