ಯುಗಾದಿ ಹಬ್ಬಕ್ಕೆ ಭಾರತ್ ಆಯೋಜನೆ… ; ನಾಳೆಯಿಂದ(ಮಾ. 17) ಕಿಲ್ಲೆ ಬಳಿ ಯುಗಾದಿ ಮಹೋತ್ಸವ

0

ಪುತ್ತೂರು: ಬೇವು-ಬೆಲ್ಲದ ಸಂಭ್ರಮವು ಪ್ರತಿಯೊಬ್ಬರ ಮನೆ-ಮನದಲ್ಲಿ ಪೂರ್ಣ ತುಂಬಿಕೊಂಡತೆಯೇ, ಈ ಸಂಭ್ರಮ ಸಡಗರವು ಇನ್ನೂ ಹೆಚ್ಚಲು ಮಾರುತಿ ಹಾಗೂ ಭಾರತ್ ಹಬ್ಬ ಯುಗಾದಿ ಪ್ರಯುಕ್ತ ಕಾರು ಖರೀದಿಸಬೇಕೆಂಬ ಬಯಕೆಯುಳ್ಳ ಗ್ರಾಹಕರಿಗಾಗಿ ಬಲು ಸುಲಭ, ಸರಳ ರೀತಿ ಯುಗಾದಿ ಮಹೋತ್ಸವ ಆರಂಭಿಸಿದೆ.

ಮಾ.17 ಮತ್ತು 18 ಈ ಎರಡು ದಿನಗಳ ಮಹೋತ್ಸವವನ್ನು ಇಲ್ಲಿನ ಕಿಲ್ಲೆ ಮೈದಾನದಲ್ಲಿ ಆಯೋಜನೆ ಮಾಡಿದೆ. ಗ್ರಾಹಕರು ತಮ್ಮ ಬಳಿಯಿರುವ ಯಾವುದೇ ಮಾದರಿಯ ಮಾರುತಿ ಕಾರುಗಳನ್ನು ಹೊಸ ಕಾರಿನೊಡನೆ ಬದಲಾಯಿಸುವ ಅವಕಾಶ, ಕಾರು ಖರೀದಿಸೋ ಗ್ರಾಹಕರಿಗೆ ನೂರರಷ್ಟು ಸಾಲದ ವ್ಯವಸ್ಥೆಯೂ ಇರಲಿದ್ದು ಅತ್ಯುತ್ತಮ ಕೊಡುಗೆಗಳು ಸಹ ಸಿಗಲಿವೆ.

ಹಳೇ ಕಾರುಗಳನ್ನು ಹೊಸ ಕಾರಿನೊಂದಿಗೆ ಬದಲಾಯಿಸಿಕೊಳ್ಳೋ ಅವಕಾಶದ ಜೊತೆಗೆ ಬರೋಬ್ಬರಿ 65 ಸಾವಿರವರೆಗಿನ ಬೃಹತ್ ಉಳಿತಾಯ ಕೊಡುಗೆಯನ್ನೂ ಸಂಸ್ಥೆ ಘೋಷಣೆ ಮಾಡುವ ಮೂಲಕ ಅವಕಾಶ ಒದಗಿಸಿಕೊಟ್ಟಿದೆ.

65 ಸಾವಿರ ಲಾಭ…!
ಕಂಪೆನಿಯು ವಿವಿಧ ಮಾದರಿ ಕಾರುಗಳಲ್ಲಿ ಅಚ್ಚರಿ ಉಳಿತಾಯವನ್ನು ನೀಡಿದ್ದು, ಆ ಮೂಲಕ 65 ಸಾವಿರಕ್ಕೂ ಹೆಚ್ಚಿನ ಉಳಿತಾಯಾವಕಾಶ ನೀಡಿದೆ.
ಕರೆಗಾಗಿ: 8277495730 ,9483501730.

LEAVE A REPLY

Please enter your comment!
Please enter your name here