ಸರ್ವೆ ಎಲಿಯ ನಿವಾಸಿ ಶಾರದಾ ನಿಧನ

0

ಪುತ್ತೂರು: ಸರ್ವೆ ಗ್ರಾಮದ ಎಲಿಯ ದಿ. ವೇದಮೂರ್ತಿ ಸುಬ್ರಾಯ ಕಣ್ಣಾರಾಯರ ಪತ್ನಿ ಶಾರದಾ (90ವ) ರವರು ಮಾ.24ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಎಲಿಯ ವಿಷ್ಣುಮೂರ್ತಿ ದೇವಸ್ಥಾನದ ಮುಖ್ಯ ಅರ್ಚಕ ನಾಗೇಶ ಕಣ್ಣಾರಾಯ, ನೆತ್ತಾಡಿ ಕಲ್ಲಗುಡ್ಡೆಯಲ್ಲಿರುವ ಶಂಕರನಾರಾಯಣ ಕಣ್ಣಾರಾಯ, ಪುತ್ರಿಯರಾದ ಸುಗುಣ ನೂರಿತ್ತಾಯೆ, ಮಂದಾಕಿಣಿ ಅಂಗಿತ್ತಾಯ, ಸೊಸೆಯಂದಿರಾದ ಜಯಶ್ರೀ, ಜ್ಯೋತಿ, ಅಳಿಯ ನಾಗೇಶ ಅಂಗಿತ್ತಾಯ ಹಾಗೂ ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here