ಮರೀಲು ಸ್ನೇಹನಗರ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿ ಸ್ನೇಹನಗರ ಮರೀಲು ಇದರ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.

ಅಧ್ಯಕ್ಷರಾಗಿ ನವೀನ್ ಗೌಡ ಕ್ಯಾಂಪ್ಕೋ, ಗೌರವಾಧ್ಯಕ್ಷರಾಗಿ ರಾಜೇಶ್ ಮೆಸ್ಕಾಂ, ಉಪಾಧ್ಯಕ್ಷರಾಗಿ ಪೂವಪ್ಪ ದೇವಾಡಿಗ, ಕಾರ್ಯದರ್ಶಿಯಾಗಿ ರವೀಂದ್ರನಾಥ್ ರೈ, ಜೊತೆ ಕಾರ್ಯದರ್ಶಿಯಾಗಿ ದೀಕ್ಷಿತ್ ಹೆಗ್ಡೆ, ಕೋಶಾಧಿಕಾರಿಯಾಗಿ ಹರೀಶ್ ರೈ ಪ್ರಗತಿ ಲೇಔಟ್ ರವರು ಆಯ್ಕೆಯಾಗಿರುತ್ತಾರೆ.

ಸಭೆಯಲ್ಲಿ ಮೋಹನ್ ನಾಯ್ಕ್, ಮೋಹನ್ ರಾವ್, ಸುರೇಶ್ ಕುಮಾರ್ ಪ್ರಗತಿ ಲೇಔಟ್, ಸೂರ್ಯ ಕ್ಯಾಂಪ್ಕೋ, ಭವಾನಿ ಶಂಕರ್, ಭಾಸ್ಕರ್ ಕೆ, ಸುಧಾಕರ, ಹರೀಶ್ ಕೆ, ಶಿವ ಹೆಗ್ಡೆ, ಕಾರ್ತೀಕ್ ಹೆಗ್ಡೆ, ವಿನೋದ್ ಕೆ, ಸುಧಾಕರ, ಯೂರೇಶ್, ಕಾರ್ತೀಕ್ ಸಂಜಯನಗರ, ಕೀರ್ತೀಕ್ ಸಂಜಯನಗರ, ಮನೋಜಿತ್, ಶ್ರೀಪತಿ ರಾವ್ ಕಾಡುಮನೆ, ರವೀಶ್ ಕಾಡುಮನೆ, ಅರುಣ್ ಕ್ಯಾಂಪ್ಕೋ, ಧನುಷ್ ನಾಯ್ಕ, ಭರತ್ ಹೆಗ್ಡೆ, ಕೌಶಿಕ್ ಆರ್, ಅನೀಶ್ ಮರೀಲು, ಶ್ಯಾಮಸುಂದರ್, ನಿಶಾಂತ್, ನವೀನ್ ನಾಯ್ಕ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here