ದೇಶ ವಿದೇಶಗಳಲ್ಲಿ ಶಕುಂತಳಾ ಶೆಟ್ಟಿಗಾಗಿ ಪ್ರಾರ್ಥನೆ ಸಲ್ಲಿಸಿದ ಕಾಂಗ್ರೇಸ್‌ ಅಭಿಮಾನಿಗಳು

0

ಪುತ್ತೂರು: ಶಕುಂತಲಾ ಶೆಟ್ಟಿ ಗೆ ಕರ್ನಾಟಕ ವಿಧಾನ ಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷದ ಸೀಟ್ ಸಿಗಲು ಹಾಗೂ ಸಿಕ್ಕಿ ಅತೀ ಹೆಚ್ಚು ಮತಗಳಿಂದ ಜಯವಾಗಳು ಗಲ್ಫ್ ರಾಷ್ಟ್ರದ ದೋಹಾ ಕತಾರ್ ನಲ್ಲಿ ಮಧೂರು ಮಹಾಗಣೇಶ, ಸೌತಡಕ್ಕ ಮಹಾಗಣೇಶ ಹಾಗೂ ಪುತ್ತೂರು ಮಹಾಲಿಂಗೇಶ್ವರನ ಪ್ರಾರ್ಥಿಸಿ ಹಾಗೂ ಪಡುಮಲೆ ಶ್ರೀ ಕೂವೆ ಶಾಸ್ತರ ವಿಷ್ಣು ಮೂರ್ತಿ ಪೂಮಾನಿ ಕಿನ್ನಿಮಾನಿ ದೈವಗಳ, ಗೆಜ್ಜೆಗಿರಿ ದೇಯಿ ತಾಯಿಯ,ವ್ಯಾಘ್ರ ಚಾಮುಂಡಿ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ತಾಯಿ, ಕಾಣತ್ತೂರು, ಹಾಗೆ ಹಲವು ಕೇರಳ ಮತ್ತು ತುಳುನಾಡ ದೈವಾಧೀ ದೈವಗಳ ಹಾಗೂ ಕಾರಣಿಕ ಸ್ಥಳದ ದೇವರ ನೆನೆದು , ಮಕ್ಕಾ , ಉಳ್ಳಾಲ, ಕುಂಬೋಲ್, ಮಾಡನ್ನೂರು, ಪಡುಮಲೆ, ಮಾಹಿಮ್, ಕಾಜೂರು, ಹಾಜಿ ಆಲಿ, ಜೋಗೇಶ್ವರಿ ಮುಂತಾದ ಹಲವು ದರ್ಗಗಳ ನೆನೆದು ಮತ್ತು ವೇಲಾ Oಕಣಿ, ಅತ್ತೂರು, ನಿಡಪಲ್ಲಿ , ಪುತ್ತೂರು ಸೈOಟ್ ಮೇರಿ ಮುಂತಾದ ಹಲವು ಚರ್ಚ್ ಗಳ ನೆನೆದು ಪ್ರಾರ್ಥಿಸಿ ಸುಮಾರು 108 ಮಂದಿರ, ಮಸ್ಜಿದ್, ಚರ್ಚ್ ಗಳ ನೆನೆದು ಶಕುಂತಲಾ ಶೆಟ್ಟಿಗೆ ಈ ಬಾರಿ ಕಡೇಯ ಒಂದು ಚಾನ್ಸು ಪಕ್ಷ ಸೀಟ್ ಕೊಡುವಂತೆ ಹಾಗೂ ಕೊಟ್ಟು ಅತೀ ಹೆಚ್ಚು ಮತಗಳಿಂದ ಜಯಭೇರಿ ಆರಿಸಿ ಬರಲು ನಂದ ಲಾಲ್ ನೇಪಾಳ ದ ಅರ್ಚಕರು ಪಶುಪತಿ ನಾಥ ದೇವರನ್ನು ಹಾಗೂ ನೇಪಾಳದ ಹಲವು ದೇವರ ನೆನೆದು ಪ್ರಾರ್ಥಿಸುವುದರ ಮೂಲಕ ನಾವೆಲ್ಲ ಎಲ್ಲಾ ಮಂದಿರ ದೈವಾಧೀ ದೈವ ಗಳ,ನೆನೆದು ದರ್ಗಾಗಳ, ಚರ್ಚ್ ಗಳ ನೆನೆದು ಪ್ರಾರ್ಥಿಸಲಾಯಿತು.

LEAVE A REPLY

Please enter your comment!
Please enter your name here