ಉಮ್ರಾ ನಿರ್ವಹಿಸಲು ತೆರಳುತ್ತಿರುವ ಕೋಚಕಟ್ಟೆ ಆದಂ ಸಾಹೇಬ್‌ರವರಿಗೆ ಸನ್ಮಾನ

0


ಪೆರಾಬೆ: ಪವಿತ್ರ ಉಮ್ರಾ ಕರ್ಮವನ್ನು ನಿರ್ವಹಿಸಲು ತೆರಳುತ್ತಿರುವ ಕೋಚಕಟ್ಟೆ ಮದ್ರಸ ಆಡಳಿತ ಸಮಿತಿ ಸದಸ್ಯ ಆದಂ ಸಾಹೇಬ್ ಕೋಚಕಟ್ಟೆರವರಿಗೆ ಕೋಚಕಟ್ಟೆ ನೂರುಲ್ ಹುದಾ ಮದ್ರಸ ವತಿಯಿಂದ ಮದ್ರಸ ಅಧ್ಯಕ್ಷರಾದ ಬಶೀರ್ ಕೆ.ಪಿ.. ಸದರ್ ಉಸ್ತಾದ್ ಫಾರೂಕ್ ದಾರಿಮಿ ಹಾಗೂ ಮದ್ರಸ ಸದಸ್ಯರ ಸಮ್ಮುಖದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here