ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜನ್- ಅಧ್ಯಕ್ಷ: ನಾರಾಯಣ ಎನ್.ಬಲ್ಯ, ಕಾರ್ಯದರ್ಶಿ: ವಿಶ್ವನಾಥ ಶೆಟ್ಟಿ ಕೆ.

0

ನೆಲ್ಯಾಡಿ: ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೆಲ್ಯಾಡಿ ಲೀಜನ್‌ನ 2023-24ನೇ ಸಾಲಿನ ಅಧ್ಯಕ್ಷರಾಗಿ ಬಂಟ್ವಾಳದಲ್ಲಿ ಎಲ್‌ಐಸಿ ಅಭಿವೃದ್ಧಿ ಅಧಿಕಾರಿಯಾಗಿರುವ, ಕಡಬ ತಾಲೂಕಿನ ಬಲ್ಯ ನಿವಾಸಿ ನಾರಾಯಣ ಬಲ್ಯ ಹಾಗೂ ಕಾರ್ಯದರ್ಶಿಯಾಗಿ ನೆಲ್ಯಾಡಿ ಸಂತಜಾರ್ಜ್ ಪ.ಪೂ.ಕಾಲೇಜಿನ ಉಪನ್ಯಾಸಕ ವಿಶ್ವನಾಥ ಶೆಟ್ಟಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಕೋಶಾಧಿಕಾರಿಯಾಗಿ ಪ್ರಶಾಂತ್ ಸಿ.ಹೆಚ್., ಉಪಾಧ್ಯಕ್ಷರಾಗಿ ಉಲಹನ್ನನ್ ಪಿ.ಎಂ., ಪ್ರಕಾಶ್ ಕೆ.ವೈ., ಜಯಂತಿ ಬಿ.ಎಂ., ಜೊತೆ ಕಾರ್ಯದರ್ಶಿಯಾಗಿ ಪುರಂದರ ಗೌಡ ಡಿ., ನಿರ್ದೇಶಕರಾಗಿ ರವೀಂದ್ರ ಟಿ., ಚಂದ್ರಶೇಖರ ಬಾಣಜಾಲು, ವಿ.ಆರ್.ಹೆಗ್ಡೆ, ಜಾನ್ ಪಿ.ಎಸ್., ಜಯಾನಂದ ಬಂಟ್ರಿಯಾಲ್, ಮೋಹನ್ ಡಿ. ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here