ಅಣಿಲೆ ತರವಾಡು ಮನೆಯ ದೈವ ದೇವರುಗಳ ಆರಾಧನೆಯ ವಾರ್ಷಿಕ ಮಹಾಸಭೆ- ತರವಾಡು ಮನೆಯ ನೂತನ ಟ್ರಸ್ಟಿನ ಅಧ್ಯಕ್ಷರಾಗಿ ಎ.ಕೆ ಜಯರಾಮ ರೈ

0

ಪುತ್ತೂರು: ಬಡಗನ್ನೂರು ಗ್ರಾಮದ ಅಣಿಲೆ ತರವಾಡು ಮನೆಯ ವಾರ್ಷಿಕ ಮಹಾಸಭೆಯು ಎ.9ರಂದು ತರವಾಡು ಮನೆಯಲ್ಲಿ ಜರಗಿತು. ತರವಾಡು ಮನೆಯ ನೂತನ ಟ್ರಸ್ಟ್‌ನ್ನು ಈ ಸಂದರ್ಭದಲ್ಲಿ ರಚಿಸಲಾಯಿತು. ತರವಾಡು ಮನೆಯ ನೂತನ ಟ್ರಸ್ಟಿನ ಅಧ್ಯಕ್ಷರಾಗಿ ಸಾಮಾಜಿಕ ಮುಂದಾಳು, ಕೆಯ್ಯೂರು ಗ್ರಾ.ಪಂ ಮಾಜಿ ಅಧ್ಯಕ್ಷ ಎ.ಕೆ ಜಯರಾಮ ರೈ ಆಯ್ಕೆಯಾಗಿದ್ದಾರೆ.

ಟ್ರಸ್ಟಿನ ಉಪಾಧ್ಯಕ್ಷರುಗಳಾಗಿ ರಾಮಕೃಷ್ಣ ರೈ, ಭಾರತಿ ಅಮ್ಮಣ್ಣ ರೈ, ಅಮ್ಮಣ್ಣ ರೈ ಪಿ.ಬಿ ಹಾಗೂ ಸೋಮಶೇಖರ್ ರೈ ಪ್ರಧಾನ ಕಾರ್ಯದರ್ಶಿಯಾಗಿ ರಾಜೀವಿ ಎಸ್.ರೈ ಜೊತೆ ಕಾರ್ಯದರ್ಶಿಯಾಗಿ ಶ್ರೀಜಿತ್ ಶೆಟ್ಟಿ, ಕೋಶಾಧಿಕಾರಿಯಾಗಿ ಶಶಿಧರ್ ರೈರವರುಗಳನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ದೇರ್ಲ ಅಮ್ಮಣ್ಣ ರೈ ಪಾಪೆಮಜಲು, ರಮೇಶ್ ರೈ ಎಂ, ದೇವದಾಸ್ ರೈ, ರವೀಂದ್ರ ರೈ ಹಾಗೂ ಅಣಿಲೆ ತರವಾಡು ನೂತನ ಟ್ರಸ್ಟಿಗೆ ೧೫ ಜನ ಕುಟುಂಬದ ಸದಸ್ಯರನ್ನು ಸದಸ್ಯರುಗಳಾಗಿ ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here