ಜಾತ್ರಾ ಗದ್ದೆಯಲ್ಲಿ ಭಕ್ತಿ ರಸಸಂಜೆ

0

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ಜಾತ್ರಾ ಹಿನ್ನೆಲೆಯಲ್ಲಿ ದೇವರಮಾರು ಗದ್ದೆಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಏ. 16ರಂದು ಸಂಜೆ ಬಾಕ್ರಬೈಲು ಪುರುಷೋತ್ತಮ ಆಚಾರ್ಯ ಬಳಗದಿಂದ ಭಕ್ತಿ ರಸಸಂಜೆ ನಡೆಯಿತು.

ಬಾಕ್ರಬೈಲು ಪುರುಷೋತ್ತಮ ಆಚಾರ್ಯ ಪುತ್ತೂರು, ಯಜ್ಞೇಶ್ ಬಿ.ಸಿ.ರೋಡ್, ಗಿಟಾರಿನಲ್ಲಿ ಶರತ್ ಹಳೆಯಂಗಡಿ, ಕೊಳಲಿನಲ್ಲಿ ಕಾರ್ತಿಕ್ ಸಜಿಪ, ರಿದಂ ಪ್ಯಾಡಿನಲ್ಲಿ ದೀಪು ಮಂಗಳೂರು, ತಬಲದಲ್ಲಿ ಯತೀಶ್ ಸೂರಿಕುಮೇರು ಸಹಕರಿಸಿದರು.

LEAVE A REPLY

Please enter your comment!
Please enter your name here