ನಿವೃತ್ತ ಉಪಾನ್ಯಾಸಕ ಕೆ. ಬಾಲಕೃಷ್ಣ ರಾವ್ ನಿಧನ

0


ಉಪ್ಪಿನಂಗಡಿ: ನಿವೃತ್ತ ಉಪಾನ್ಯಾಸಕ ಕೆ. ಬಾಲಕೃಷ್ಣ ರಾವ್ (83ವ) ವಯೋ ಸಹಜ ಅನಾರೋಗ್ಯದಿಂದಾಗಿ ಕಳೆದ ಗುರುವಾರ ನಿಧನರಾದರು.


ಉಪ್ಪಿನಂಗಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸುಧೀರ್ಘ 21 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಅವರು ಅದಕ್ಕೂ ಮೊದಲು ಬೆಳ್ತಂಗಡಿ, ಹೆಜಮಾಡಿ, ಫಲಿಮಾರ್, ಹೆಬ್ರಿ ಸರಕಾರಿ ಜ್ಯೂನಿಯರ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿರುತ್ತಾರೆ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here