ಚಿಕ್ಕಮುಡ್ನೂರು ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಪುತ್ತೂರು : ನಗರ ಕಾಂಗ್ರೆಸ್ ವ್ಯಾಪ್ತಿಯ ಚಿಕ್ಕಮುಡ್ನೂರು ವಲಯದ ಬೂತ್ ಸಂಖ್ಯೆ 138 ರ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಅಂಜನಕೋಡಿಯ ಹರೀಶ್ ಪಕ್ಕಳರವರ ಮನೆಯಲ್ಲಿ ನಡೆಯಿತು.

ಈ ಸಭೆಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಕೋಡಿ0ಬಾಡಿ ಅಶೋಕ್ ಕುಮಾರ್ ರೈ, ಬ್ಲಾಕ್ ಉಪಾಧ್ಯಕ್ಷ ಮೌರಿಸ್ ಮಸ್ಕ್ಯಾರೇನಸ್, ನಗರ ಕಾಂಗ್ರೆಸ್ ಪದಾಧಿಕಾರಿಗಳಾದ ಶರತ್ ಕೇಪುಲು, ದಾಮೋದರ ಭಂಡಾರ್ಕರ್, ಮಂಜುನಾಥ್ ಕೆಮ್ಮಾಯಿ, ಯೂಸುಫ್ ಸಾಲ್ಮರ, ನಗರ ಸಭಾ ಸದಸ್ಯ ರೋಬಿನ್ ತಾವ್ರೊ,ಹನೀಫ್ ಪುನ್ಚತ್ತಾರ್, ಹರೀಶ್ ಆಚಾರ್ಯ,ಇರ್ಷಾದ್ ಕೆರೆಮೂಲೆ, ಜುನೈದ್ ತಾರಿಗುಡ್ಡೆ ಶ್ರೀಮತಿ ಮೋಹಿನಿ ಶೆಟ್ಟಿ,ಶಿವಾನಂದ ಮೊದಳಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here