ಕಾಣಿಯೂರು ಜಾತ್ರೋತ್ಸವ ಸೇವಾ ಸಮಿತಿಯ ಮಹಾಸಭೆ- ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ ವಿಶ್ವನಾಥ ಓಡಬಾಯಿ, ಕಾರ್ಯದರ್ಶಿ ರವೀಂದ್ರ ಅನಿಲ, ಕೋಶಾಧಿಕಾರಿ ದಿವಾಕರ ಬೆದ್ರಾಜೆ

ಕಾಣಿಯೂರು: ಕಾಣಿಯೂರು ಜಾತ್ರೋತ್ಸವ ಸೇವಾ ಸಮಿತಿ ಇದರ ಮಹಾ ಸಭೆಯು ಅಧ್ಯಕ್ಷರಾದ ಕುಶಾಲಪ್ಪ ಗೌಡ ಗುಂಡಿಗದ್ದೆ ಇವರ ಅಧ್ಯಕ್ಷತೆಯಲ್ಲಿ ಕಾಣಿಯೂರು ಶ್ರೀ ಮಠದ ವ್ಯವಸ್ಥಾಪಕರು, ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ನಿರಂಜನ್ ಆಚಾರ್ ರವರ ಉಪಸ್ಥಿತಿಯಲ್ಲಿ ನಡೆಯಿತು.

ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು. ಗೌರವಾಧ್ಯಕ್ಷರಾಗಿ ನಿರಂಜನ್ ಆಚಾರ್, ಅಧ್ಯಕ್ಷರಾಗಿ ವಿಶ್ವನಾಥ ಓಡಬಾಯಿ, ಕಾರ್ಯದರ್ಶಿಯಾಗಿ ರವೀಂದ್ರ ಅನಿಲ, ಕೋಶಾಧಿಕಾರಿಯಾಗಿ ದಿವಾಕರ ಬೆದ್ರಾಜೆ, ಜತೆ ಕಾರ್ಯದರ್ಶಿಯಾಗಿ ಪುನೀತ್ ಕಲ್ಪಡ, ಉಪಾಧ್ಯಕ್ಷರಾಗಿ ರಘು ಪಟ್ಟೆ, ಶೇಷಪ್ಪ ಅಬೀರ, ಕುಶಾಲಪ್ಪ ದರ್ಖಾಸು, ವಸಂತ ಕಂಪ, ಬಾಲಕೃಷ್ಣ ಕೋಳಿಗದ್ದೆ, ಜನಾರ್ದನ ಗೌಡ ಮಲೆಕೆರ್ಚಿ, ಬೆಳಿಯಪ್ಪ ಗೌಡ ಮೀಜೆ, ಪ್ರಸಾದ್ ಕೆ ಕಲ್ಪಡ, ಗೌರವ ಸಲಹೆಗಾರರಾಗಿ ಕೃಷ್ಣಪ್ರಸಾದ್ ಭಟ್ ಕಟ್ಟತ್ತಾರು, ರೋಹಿತ್ ಅನಿಲ, ಲಕ್ಷ್ಮಣ ಗೌಡ ಮುಗರಂಜ, ಪದ್ಮಯ್ಯ ಗೌಡ ಅನಿಲ,ಕುಶಾಲಪ್ಪ ಗೌಡ ಅಂಬುಲ, ಹರೀಶ್ ರೈ ಕಾಣಿಯೂರು, ಪರಮೇಶ್ವರ ಅನಿಲ, ಮಾಧವ ಕಟ್ಟತ್ತಾರು, ಬೆಳಿಯಪ್ಪ ಗೌಡ ಪೆರ್ಲೊಡಿ, ಶೇಷಪ್ಪ ಗೌಡ ಬೆದ್ರಂಗಳ, ಕುಶಾಲಪ್ಪ ಗೌಡ ಗುಂಡಿಗದ್ದೆ, ಧರ್ಮೇಂದ್ರ ಗೌಡ ಕಟ್ಟತಾರು, ಚಂದ್ರಶೇಖರ ಕೋಳಿಗದ್ದೆ, ವಸಂತ ಅನಿಲ, ಗೋಪಾಲಕೃಷ್ಣ ಏಳುವೆ, ಪುಟ್ಟಣ್ಣ ಗೌಡ ಮುಗರಂಜ, ಕೇಶವ ಕಟ್ಟತ್ತಾರು, ಶೇಷಪ್ಪ ಗೌಡ ಕಾಣಿಯೂರು, ರಾಜೇಶ್ ಮೀಜೆ, ರಾಮಣ್ಣ ಗೌಡ ಮಿತ್ತಮೂಲೆ, ನವೀನ ಬೆದ್ರಂಗಳ, ರಾಧಾಕೃಷ್ಣ ಪೆರ್ಲೊಡಿ, ಜನಾರ್ದನ ಪೆರ್ಲೊಡಿ, ಕರಿಯಪ್ಪ ಮಠತ್ತಾರು ಅವರನ್ನು ಆಯ್ಕೆ ಮಾಡಲಾಗಿದೆ.

LEAVE A REPLY

Please enter your comment!
Please enter your name here