ಕನ್ನಡ ದೇವಾಂಗ ಸಮಾಜ ಮಂದಿರಕ್ಕೆ ಅಶೋಕ್‌ ರೈ ಭೇಟಿ-ಮಾತುಕತೆ

0

ಪುತ್ತೂರು : ಪುತ್ತೂರು ಪಡೀಲ್‌ ಅಶೋಕ್‌ ನಗರದಲ್ಲಿರುವ ಕನ್ನಡ ದೇವಾಂಗ ಸಮಾಜ ಮಂದಿರಕ್ಕೆ ಭೇಟಿ ನೀಡಿದ ಪುತ್ತೂರು ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಸಮಾಜದ ಮುಖಂಡರ ಜತೆ ಮಾತುಕತೆ ನಡೆಸಿ ಮುಂಬರುವ ಚುನಾವಣೆಯಲ್ಲಿ ಬೆಂಬಲಿಸುವಂತೆ ಕೋರಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕನ್ನಡ ದೇವಾಂಗ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here