ಬೈತಡ್ಕ ಮಸೀದಿಯಲ್ಲಿ ಈದ್ ನಮಾಝ್

0

ಕಾಣಿಯೂರು: ಪವಿತ್ರವಾದ ರಂಝಾನ್ ತಿಂಗಳಿನಲ್ಲಿ ನಾವೆಲ್ಲರೂ ಸತ್ಕರ್ಮಗಳನ್ನು ಮಾಡಿದಂತೆ ಮುಂದೆಯೂ ನಮ್ಮ ಜೀವನದಲ್ಲಿ ಸತ್ಕರ್ಮಗಳನ್ನು ಅಳವಡಿಸಿಕೊಳ್ಳಬೇಕು.ನಾವೆಲ್ಲರೂ ಅಲ್ಲಾಹನನ್ನು ಭಯಪಟ್ಟು ಜೀವಿಸಬೇಕು ಎಂದು ಬೈತಡ್ಕ ಮುದರ್ರಿಸ್ ಜುನೈದ್ ಸಖಾಫಿ ಅಲ್ ಮುಈನಿ ಹೇಳಿದರು.ಅವರು ಎ 22 ರಂದು ಈದುಲ್ ಫಿತ್ರ್ ನಮಾಝಿಗೆ ನೇತೃತ್ವ ನೀಡಿ ಈದ್ ಸಂದೇಶ ನೀಡಿದರು.ಬಳಿಕ ದರ್ಗಾ ಝಿಯಾರತ್ ಮಾಡಲಾಯಿತು.ಈ ಸಂದರ್ಭದಲ್ಲಿ ಜಮಾಅತಿನ ಪದಾಧಿಕಾರಿಗಳು,ಜಮಾಅತರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here