ಪುತ್ತೂರಿಗೆ ಭೇಟಿ ನೀಡಿದ AICC ವೀಕ್ಷಕರು

0

ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಅನುಸರಿಸಬೇಕಾದ ಕಾರ್ಯ ತಂತ್ರಗಳ ಬಗ್ಗೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಅವರ ದರ್ಬೆಯಲ್ಲಿರುವ ಚುನಾವಣಾ ಕಛೇರಿಯಲ್ಲಿ ಮಾತುಕತೆ ನಡೆಯಿತು.

AICC ಯಿಂದ ವೀಕ್ಷಕರಾಗಿ ನೇಮಕಗೊಂಡ ಮುಂಬಯಿ ವಲಯದ ಕಾಂಗ್ರೆಸ್‌ ನ ಸಧ್ಯಕ್ಷ ಮಾಜಿ ಪರಿಷತ್‌ ಸದಸ್ಯ ಚರಣ್‌ ಸಿಂಗ್‌ ಸಪ್ರ , ಮತ್ತು ಮುಂಬಯಿ ವಲಯದ ಕಾಂಗ್ರೆಸ್‌ ನ ಕಾರ್ಯದರ್ಶಿ ಜಯಪ್ರಕಾಶ್‌ ಆರ್‌ ಶೆಟ್ಟಿ ಮಾತುಕತೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here