ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಗೆಲುವಿಗಾಗಿ ದೇಶ, ವಿದೇಶಗಳಲ್ಲೂ ಕಾರ್ಯಕರ್ತರಿಂದ ಪ್ರಾರ್ಥನೆ

0

ಪುತ್ತೂರು: ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದ ಅರುಣ್ ಕುಮಾರ್ ಪುತ್ತಿಲ ಪರವಾಗಿ ಅವರು ಗೆಲುವು ಸಾಧಿಸಬೇಕೆಂದು ಕಾರ್ಯಕರ್ತರು ವಿದೇಶದಲ್ಲಿ ಸೇರಿದಂತೆ ಸ್ವದೇಶದಲ್ಲೂ ಹಲವು ದೇವಸ್ಥಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಬೆಂಗಳೂರು ವರಸಿದ್ಧಿ ವಿನಾಯಕ ದೇವಸ್ಥಾನ, ಶ್ರೀ ಮೀನಾಕ್ಷಿ ಸುಂದರೇಶ್ವರ ದೇವಸ್ಥಾನ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾ, ಶಾರದಾ ಭಜನಾ ಮಂದಿರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಕೆಯ್ಯೂರು ಮಹಿಷಮರ್ದಿನಿ ಶ್ರೀ ದುರ್ಗಪರಮೇಶ್ವರಿ ದೇವಸ್ಥಾನ, ಮಂಗಳೂರುಶ್ರೀ ಮಂಗಳಾದೇವಿ ದೇವಸ್ಥಾನ, ದೇಂತಡ್ಕ ವನದುರ್ಗದೇವಸ್ಥಾನ, ಕೊಡಿಪ್ಪಾಡಿ ಶ್ರೀ ಲಕ್ಷಿö್ಮà ಜನಾರ್ದನ ದೇವಸ್ಥಾನ, ಮಲ್ಲ ದುರ್ಗಾಪರಮೇಶ್ವರಿ ದೇವಸ್ಥಾನ, ಮಧೂರು ಕ್ಷೇತ್ರ, ನೆಕ್ಕರೆ ಚಿಕ್ಕಮುಡ್ನೂರು ಕೊರಗಜ್ಜನ ಸಾನಿಧ್ಯ, ಕೆಮ್ಮಿಂಜೆ ದೇವಸ್ಥಾನ, ಸಂಪ್ಯ ದೇವಸ್ಥಾನ, ಕಬಕ ಮಹಾದೇವಿ ದೇವಸ್ಥಾನ, ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಉದಯಗಿರಿ ಮುಂಡೂರು, ಅಳಕೆಮಜಲು ಕೊರಗಜ್ಜ ಕಟ್ಟೆ, ಬೆಲ್ಲೂರು ಶ್ರೀಮಹಾವಿಷ್ಣು ದೇವಸ್ಥಾನ ಸಹಿತ ಆಸ್ಟೆçÃಲಿಯಾದ ಮೇಲಬೊರ್ನ್ ಇಸ್ಕಾನ್ ದೇವಸ್ಥಾನದಲ್ಲೂ ಪ್ರಾರ್ಥನೆ ಮಾಡಲಾಯಿತು.

LEAVE A REPLY

Please enter your comment!
Please enter your name here