ಕೂಡುರಸ್ತೆ ಮಸೀದಿಯ ನೂತನ ಖತೀಬರಾಗಿ ಬದ್ರುದ್ದೀನ್ ರಹ್ಮಾನಿ

0

ಪುತ್ತೂರು: ಸರ್ವೆ ಗ್ರಾಮದ ಕೂಡುರಸ್ತೆ ರಿಫಾಯಿಯ್ಯ ಜುಮಾ ಮಸೀದಿಯ ನೂತನ ಖತೀಬರಾಗಿ ಸಾಲೆತ್ತೂರಿನ ಬದ್ರುದ್ದೀನ್ ರಹ್ಮಾನಿ ನೇಮಕಗೊಂಡಿದ್ದಾರೆ. ದಕ್ಷಿಣ ಭಾರತದ ಉನ್ನತ ವಿದ್ಯಾಸಂಸ್ಥೆ ಕಡಮೇರಿ ರಹ್ಮಾನಿಯಾ ಅರೇಬಿಕ್ ಕಾಲೇಜಿನಲ್ಲಿ 2010ರಲ್ಲಿ ಬಿರುದು ಪಡೆದಿರುವ ಇವರು ಹಲವಾರು ಮಸೀದಿಗಳಲ್ಲಿ ಖತೀಬರಾಗಿ ಸೇವೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here