ಚಿಕ್ಕಮುಡ್ನೂರು: ಪ್ರದೀಪ್ ಭರತ್‌ಪುರ ನಿಧನ

0

ಪುತ್ತೂರು: ನಗರಸಭಾ ವ್ಯಾಪ್ತಿಯ ಚಿಕ್ಕಮುಡ್ನೂರು ಭರತ್‌ಪುರ ನಿವಾಸಿ ದಿ.ಕೃಷ್ಣ ಮಡಿವಾಳರವರ ಪುತ್ರ ಪ್ರದೀಪ್ ಭರತ್‌ಪುರ(33ವ.)ರವರು ಅನಾರೋಗ್ಯದಿಂದ ಎ.27ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಕೆಮ್ಮಾಯಿ ಶ್ರೀವಿಷ್ಣು ಯುವಕ ಮಂಡಲದ ಸಕ್ರಿಯ ಸದಸ್ಯರಾಗಿದ್ದರು. ಮೃತರು ತಾಯಿ ರೇವತಿ ಭರತ್‌ಪುರ, ಸಹೋದರ ದಿಲೀಪ್ ಭರತ್‌ಪುರ, ಹಾಗೂ ಅತ್ತಿಗೆ ದೀಕ್ಷಿತಾರವರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here