ಮುಂಡೂರು, ಕಡ್ಯ ಪರಿಸರದಲ್ಲಿ ಬಿಜೆಪಿಯಿಂದ ಮತಯಾಚನೆ

0

ಪುತ್ತೂರು: ಬಿಜೆಪಿ ವತಿಯಿಂದ ಮುಂಡೂರು, ಕಡ್ಯ ಪರಿಸರದಲ್ಲಿ ಆಶಾ ತಿಮ್ಮಪ್ಪ ಗೌಡರ ಪರವಾಗಿ ಮತ ಯಾಚಿಸಲಾಯಿತು.

ಸುರೇಶ್ ಕಣ್ಣರಾಯ ಬನೇರಿ, ಉಮೇಶ್ ಗೌಡ ಅಂಬಟ, ರಮೇಶ್ ಗೌಡ ಪಜಿಮಣ್ಣು, ವಾಸುದೇವ ಸಾಲ್ಯಾನ್, ಪದ್ಮಯ್ಯ ಗೌಡ, ತಿಮ್ಮಪ್ಪ ಗುತ್ತಿನಪಾಲು, ಮುದ್ದು ಬದಿಯಡ್ಕ, ಜಗದೀಶ್ ಗೌಡ ಬನೇರಿ, ಹಿತೇಶ್ ಗೌಡ ಇದ್ದರು.

LEAVE A REPLY

Please enter your comment!
Please enter your name here