ಪಾಣಾಜೆ ವಲಯ ಕಾಂಗ್ರೆಸ್ ಹೆಚ್ಚುವರಿ ಉಸ್ತುವರಿಯಾಗಿ ಬಾಬು ರೈ ಕೋಟೆ

0

ಪುತ್ತೂರು: ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಾಣಾಜೆ ವಲಯ ಕಾಂಗ್ರೆಸ್ ನ ಹೆಚ್ಚುವರಿ ಉಸ್ತುವರಿಯಾಗಿ ಬಾಬು ರೈ ಕೋಟೆ ನೇಮಕಗೊಂಡಿದ್ದಾರೆ.

ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಕಾರ್ಯದರ್ಶಿ, ದ.ಕ‌ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಹ ಸಂಯೋಜಕರಾಗಿರುವ ಕೃಷ್ಣಪ್ರಸಾದ್ ಆಳ್ವರವರ ಶಿಫಾರಸ್ಸಿನಂತೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈಯವರು ನೇಮಕಗೊಳಿಸಿ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here