ಪೆರುವಾಯಿ, ಮುಚ್ಚಿರಪದವು ವ್ಯಾಪ್ತಿಯಲ್ಲಿ ಅಶೋಕ್ ರೈ ಪರ ಮತ ಯಾಚನೆ

0

ಪುತ್ತೂರು: ಪೆರುವಾಯಿ, ಮುಚ್ಚಿರಪದವು ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಪರವಾಗಿ ಮತ ಯಾಚನೆ ನಡೆಯಿತು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದೀಕ್, ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾ ಪೆರುವಾಯಿ, ಸದಸ್ಯ ರಾಜೇಂದ್ರ ರೈ, ವಲಯ ಯೂತ್ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಮಾರ್ಲ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here