ಉಪ್ಪಿನಂಗಡಿ, ಬನ್ನೂರು, ನಿಡ್ಪಳ್ಳಿ, ಚರ್ಚಿಗೆ ಭೇಟಿ ನೀಡಿದ ಅಶೋಕ್ ರೈ

0

ಪುತ್ತೂರು : ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಪುತ್ತೂರಿನಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಪ್ರತಿದಿನ ರಾಜಕೀಯ ಕಾವು ಏರತೊಡಗಿದೆ. ಮತದಾರರ ಮನವೊಲಿಕೆ ಪ್ರಯತ್ನ ಮುಂದುವರಿದಿದ್ದು ಅದರೊಂದಿಗೆ ಧಾರ್ಮಿಕ ಕ್ಷೇತ್ರಗಳ ಭೇಟಿಯು ನಡೆಯುತ್ತಿದೆ.

ಇಂದು ಉಪ್ಪಿನಂಗಡಿ ಬನ್ನೂರು ನೇಡ್ಪಳ್ಳಿ ಹೋಲಿ ರೋಜಾರಿಯೋ ಚರ್ಚಿಗೆ ಭೇಟಿ ನೀಡಿದ ಅಶೋಕ್‌ ರೈ ಪ್ರಾರ್ಥನೆ ಸಲ್ಲಿಸಿ ಮತಯಾಚನೆ ನಡೆಸಿದರು. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಅಭಿಮಾನಿಗಳು ಪದಾಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here