ಪುತ್ತೂರು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಪ್ರಚಾರ ಸಮಿತಿ ಹೆಚ್ಚುವರಿ ಸಹ ಸಂಚಾಲಕರಾಗಿ ಶಾಹಲ್ ಹಮೀದ್ ಪಾಣಾಜೆ ನೇಮಕ

0

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಪ್ರಚಾರ ಸಮಿತಿಯ ಹೆಚ್ಚುವರಿ ಸಹ ಸಂಚಾಲಕರಾಗಿ ಶಾಹಲ್ ಹಮೀದ್ ಪಾಣಾಜೆರವರನ್ನು ನೇಮಕ ಮಾಡಲಾಗಿದೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಹಾಗೂ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳರವರ ಶಿಫಾರಸಿನ ಮೇರೆಗೆ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷ ಭರತ್ ಮುಂಡೋಡಿರವರು ಈ ನೇಮಕ ಮಾಡಿರುತ್ತಾರೆ. ಶಾಹಲ್ ಹಮೀದ್ ಪಾಣಾಜೆರವರು ಪಾಣಾಜೆ ಗ್ರಾ.ಪಂ. ಮಾಜಿ ಸದಸ್ಯರಾಗಿದ್ದಾರೆ.

LEAVE A REPLY

Please enter your comment!
Please enter your name here