ಉಳ್ಳಾಲದಲ್ಲಿ ಯು ಟಿ ಖಾದರ್‌ ಭರ್ಜರಿ ಗೆಲುವು

0

ಪುತ್ತೂರು: ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಮಂಗಳೂರು (ಉಳ್ಳಾಲ) ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಯು.ಟಿ ಖಾದರ್ ಜಯಭೇರಿ ಭಾರಿಸಿದ್ದಾರೆ.

ಯು ಟಿ ಖಾದರ್- ಕಾಂಗ್ರೆಸ್- 83219


ಮಹಮ್ಮದ್ ಅಶ್ರಫ್ – ಆಪ್-334

ಸತೀಶ್ ಕುಂಪಲ- ಬಿಜೆಪಿ-60429

ರಿಯಾಜ್ ಪರಂಗಿಪೇಟೆ- ಎಸ್‌ ಡಿ ಪಿ ಐ- 15054

ದೀಪಕ್ ರಾಜೇಶ್ ಕೊಯಲ್ಲೋ – ಪಕ್ಷೇತರ- 243

ನೋಟ- 720

LEAVE A REPLY

Please enter your comment!
Please enter your name here