ಪುತ್ತೂರು: ಅಳಿಕೆ ಗ್ರಾಮದ ಬಾಬುಮೂಲೆ ದಿ.ಕೃಷ್ಣ ನಾಯ್ಕ ಅವರ ಪತ್ನಿ ದೇವಕಿ(85ವ.) ಅಸೌಖ್ಯದಿಂದ ಜೂ.7ರಂದು ನಿಧನರಾದರು.
ಮೃತರು ಪುತ್ರರಾದ ಪರಮೇಶ್ವರ ನಾಯ್ಕ, ಮೋನಪ್ಪ ನಾಯ್ಕ ಬೆಂಗಳೂರು, ಶಿವಪ್ಪ ನಾಯ್ಕ ಪುತ್ತೂರು, ಸುಂದರ್ ನಾಯ್ಕ ಬೆಂಗಳೂರು, ಸುರೇಶ್ ನಾಯ್ಕ, ಬಾಬುಮೂಲೆ, ಪುತ್ರಿಯರಾದ ಗೀತಾ ನೇರೊಳ್ಯ, ವಾರಿಜ ಬೆಂಗಳೂರು ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.