ಕುದ್ಮಾರು ಸ. ಉ. ಹಿ. ಪ್ರಾ.ಶಾಲಾ ಎಸ್ ಡಿ ಎಂ ಸಿ ರಚನೆ

0

ಅಧ್ಯಕ್ಷರಾಗಿ ನವ್ಯಾ ಅನ್ಯಾಡಿ, ಉಪಾಧ್ಯಕ್ಷರಾಗಿ ಸೀತಾರಾಮ ಕುವೆತ್ತೋಡಿ

ಕಾಣಿಯೂರು: ಕುದ್ಮಾರು ಸ. ಉ. ಹಿ. ಪ್ರಾ.ಶಾಲೆಯಲ್ಲಿ ನೂತನ ಎಸ್ ಡಿ ಎಂ ಸಿ ರಚನೆಯು ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಹಿತಾಕ್ಷ ಕೆಡೆಂಜಿಕಟ್ಟ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಎಸ್. ಡಿ.ಎಂ.ಸಿ ಅಧ್ಯಕ್ಷರಾಗಿ ನವ್ಯಾ ಅನ್ಯಾಡಿ ಉಪಾಧ್ಯಕ್ಷರಾಗಿ ಸೀತಾರಾಮ ಕುವೆತ್ತೋಡಿ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಪ್ರಶಾಂತಿ ನಾಯ್ತಡ್ಕ ರಾಮಚಂದ್ರ ಬನಾರಿ, ಕವಿತಾ, ಸರಸ್ವತಿ, ಸತ್ಯಲತ ,ಸದಾನಂದ ಎಸ್, ಬಾಲಚಂದ್ರ ಆಚಾರ್ಯ, ದೇವರಾಜ್ ನೂಜಿ ,ಮಾಧವ, ಅಬ್ದುಲ್ ಲತೀಫ್, ಮಿಸಿರಿಯ,ರಶಿದಾಬಾನು, ಕುಸುಮ ಹಾಗೂ ತಾರಾ ಅನ್ಯಾ ಡಿ ,ಪುರಂದರ, ರಫೀಕ್,ಶಿಕ್ಷಕ ಪ್ರತಿನಿಧಿ ಸುರೇಶ್ ಕುಮಾರ್, ವಸಂತಿ ಅಂಗನವಾಡಿ ಕಾರ್ಯಕರ್ತೆ,ಸುಮತಿ ಆರೋಗ್ಯ ಕಾರ್ಯಕರ್ತೆ ಹಾಗು ಶಾಲಾ ಮುಖ್ಯಗುರು ಕುಶಾಲಪ್ಪ ಬಿ ಇವರು ಸಮಿತಿಯಲ್ಲಿದ್ದು ಶಾಲಾಭಿವೃದ್ದಿಯಲ್ಲಿ ಸಹಕರಿಸುತ್ತಿದ್ದಾರೆ .ಶಾಲಾ ಸಮಿತಿಯು ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಶಾಲಾ ಅಭಿವೃದ್ಧಿಯ ಕಡೆಗೆ ಗಮನ ಹರಿಸಿ ಮಾದರಿ ಶಾಲೆಯನ್ನಾಗಿ ಹೆಸರುವಾಸಿ ಮಾಡಲಿ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರು ಶುಭ ಹಾರೈಸಿದರು.ಎಸ್ ಡಿ ಎಂ ಸಿ ಯ ನಿಕಟಪೂರ್ವ ಅಧ್ಯಕ್ಷರಾದ ಗಂಗಾಧರ ಗೌಡ ಇವರು ನೂತನ ಸದಸ್ಯರನ್ನು ಪುಷ್ಪಗುಚ್ಚ ನೀಡುವುದರೊಂದಿಗೆ ಅಭಿನಂದಿಸಿದರು .


ಟಿ ಜಿ ಟಿ ಶಿಕ್ಷಕಿ ಶ್ರೀಲತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು ಮುಖ್ಯ ಗುರು ಕುಶಾಲಪ್ಪ ಬಿ. ಸ್ವಾಗತಿಸಿ, ಶಿಕ್ಷಕಿ ಸುಜಾತ ವಂದಿಸಿದರು. ಜಿ ಪಿ ಟಿ ಸಂತೋಷ್ ಎನ್.ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು

LEAVE A REPLY

Please enter your comment!
Please enter your name here