ಕಾವೇರಿಕಟ್ಟೆ ಗಣೇಶೋತ್ಸವದ ವಿಗ್ರಹ ರಚನೆಯ ಕಾರ್ಯ ಆರಂಭ

0

ಪುತ್ತೂರು: ಗಣೇಶೋತ್ಸವ ಸಮಿತಿ ಕಾವೇರಿಕಟ್ಟೆ ಇದರ 25 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ವಿಗ್ರಹ ರಚನೆಯ ಆರಂಭಿಕ ಧಾರ್ಮಿಕ ಕಾರ್ಯ ಜೂ.22ರಂದು ಸಮಿತಿಯ ಸದಸ್ಯ, ಶಿಲ್ಪಿ ತಾರನಾಥ ಆಚಾರ್ಯ ಇವರ ನೇತೃತ್ವದಲ್ಲಿ ನೆರವೇರಿತು.

LEAVE A REPLY

Please enter your comment!
Please enter your name here