ಹಾಜಿ ಮುಸ್ತಫಾ ಕೆಂಪಿ ನಿಧನಕ್ಕೆ ಜಂಇಯತುಲ್ ಖುತಬಾ ಸಂತಾಪ

0

ಪುತ್ತೂರು: ಹಾಜಿ ಮುಸ್ತಫಾ ಕೆಂಪಿ ನಿಧನಕ್ಕೆ ಸಮಸ್ತ ಪುತ್ತೂರು ತಾಲೂಕು ಖತೀಬರುಗಳ ಒಕ್ಕೂಟ ಜಂಇಯತುಲ್ ಖುತಬಾ ಸಂತಾಪ ಸೂಚಿಸಿದೆ.

ಸಮುದಾಯದ ಐಕ್ಯತೆಗಾಗಿ ಹಾಗೂ ಸಾಮುದಾಯಿಕ ಸಮಸ್ಯೆಗಳನ್ನು ಬಗೆಹರಿಸಲು ಸದಾ ಮುಂಚೂಣಿಯಲ್ಲಿರುತ್ತಿದ್ದ ಸಮಸ್ತದ ಸಕ್ರೀಯ ಉಮರಾ ನಾಯಕರಾಗಿದ್ದ ಹಾಜಿ ಮುಸ್ತಫಾ ಕೆಂಪಿಯವರ ನಿಧನ ಸಮುದಾಯಕ್ಕೆ ತುಂಬಲಾರದ ನಷ್ಟವೆಂದು ಜಂಇಯತುಲ್ ಖುತಬಾ ಪುತ್ತೂರು ವಲಯ ಕಾರ್ಯದರ್ಶಿ ನಝೀರ್ ಅಝ್ಹರಿ ಬೊಳ್ಮಿನಾರ್ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here