ಮೊಟ್ಟೆತ್ತಡ್ಕ ನಿವಾಸಿ ಸೀತಾರಾಮ ನಾಯ್ಕ ನಿಧನ

0

ಪುತ್ತೂರು:ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಜಲು ಸ್ವಾಮಿ ಕೊರಗಜ್ಜ, ಅಗ್ನಿ ಕಲ್ಲುರ್ಟಿ ದೈವಸ್ಥಾನದಲ್ಲಿ ಈ ಹಿಂದೆ ಅಡುಗೆ ಪರಿಚಾರಕರಾಗಿ ಸೇವೆ ಮಾಡಿಕೊಂಡಿದ್ದ ಮೊಟ್ಟೆತ್ತಡ್ಕ ನಿವಾಸಿ ಸೀತಾರಾಮ ನಾಯ್ಕ(75ವ.)ರವರು ಅಲ್ಪಕಾಲದ ಅಸೌಖ್ಯದಿಂದ ಜೂ.27ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಭಾರತಿ, ಪುತ್ರ ಪ್ರಕಾಶ್, ಮಗಳು ಶಾಲಿನಿ, ಅಳಿಯ ವಿಶ್ವನಾಥ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಮಜಲು ಕ್ಷೇತ್ರದ ಧರ್ಮದರ್ಶಿ ಮಣಿಸ್ವಾಮಿ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here