ಚಿಕ್ಕಮುಡ್ನೂರು ಶಾಲಾ ಮಂತ್ರಿಮಂಡಲ ರಚನೆ

0

ಪುತ್ತೂರು: ಚಿಕ್ಕಮುಡ್ನೂರು ಸರಕಾರಿ ಹಿ.ಪ್ರಾ ಶಾಲೆಯಲ್ಲಿ 2023-24ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿಮಂಡಲವನ್ನು ಚುನಾವಣೆಯ ಮೂಲಕ ರಚಿಸಲಾಯಿತು. ಶಾಲಾ ನಾಯಕನಾಗಿ ಹರಿಕ್ಷಿತ್ (7ನೇ ತರಗತಿ), ಉಪನಾಯಕಿಯಾಗಿ ಜಸ್ಮಿತಾ (7ನೇ ತರಗತಿ) ಆಯ್ಕೆಯಾದರು. ಗೃಹಮಂತ್ರಿಯಾಗಿ ವಿನೀತ್(7ನೇ ತರಗತಿ), ಉಪಗೃಹಮಂತ್ರಿಯಾಗಿ ಜ್ಞಾನೇಶ್(5ನೇ ತರಗತಿ), ಆರೋಗ್ಯ ಮಂತ್ರಿಯಾಗಿ ಸುಶ್ಮಿತಾ (7ನೇ ತರಗತಿ), ಉಪಆರೋಗ್ಯ ಮಂತ್ರಿಯಾಗಿ ತೇಜಸ್(6ನೇ ತರಗತಿ), ಶಿಕ್ಷಣ ಮಂತ್ರಿಯಾಗಿ ಪೂಜಶ್ರೀ (7ನೇ ತರಗತಿ), ಉಪಶಿಕ್ಷಣ ಮಂತ್ರಿಯಾಗಿ ಉಪಜ್ಞಾ (6ನೇ ತರಗತಿ), ತೋಟಗಾರಿಕಾ ಮಂತ್ರಿಯಾಗಿ ಹರಿಕ್ಷತ್, ನಿಶ್ವಿತ್ (5ನೇ ತರಗತಿ), ನೀರಾವತಿ ಮಂತ್ರಿಯಾಗಿ ತನ್ಮಯ್ (5ನೇ ತರಗತಿ), ನಿಶ್ವಿತ್ (4ನೇ ತರಗತಿ), ಕ್ರೀಡಾಮಂತ್ರಿಯಾಗಿ ತೇಜಸ್ (6ನೇ ತರಗತಿ), ವಿನೀತ್ (7ನೇ ತರಗತಿ), ಸಾಂಸ್ಕೃತಿಕ ಮಂತ್ರಿಯಾಗಿ ಜಸ್ಮಿತಾ (7ನೇ ತರಗತಿ), ಉಪಜ್ಞಾ (6ನೇ ತರಗತಿ), ಆಹಾರ ಮಂತ್ರಿಯಾಗಿ ತ್ರಿಶಾ (6ನೇ ತರಗತಿ), ಪ್ರಜ್ಞಾ (4ನೇ ತರಗತಿ), ಗ್ರಂಥಾಲಯ ಮಂತ್ರಿಯಾಗಿ ಪೂಜಶ್ರೀ (7ನೇ ತರಗತಿ), ಉಪಜ್ಞ (6ನೇ ತರಗತಿ), ಸ್ವಚ್ಛತಾ ಮಂತ್ರಿಯಾಗಿ ಜಸ್ಮಿತಾ (7ನೇ ತರಗತಿ), ಪ್ರೀತಿ (4ನೇ ತರಗತಿ), ಕಾನೂನು ಮಂತ್ರಿಯಾಗಿ ಜ್ಞಾನೇಶ್ (5ನೇ ತರಗತಿ), ನಿಶಿತ್ (5ನೇ ತರಗತಿ), ರಕ್ಷಣಾಮಂತ್ರಿಯಾಗಿ ಜಸ್ಮಿತಾ (7ನೇ ತರಗತಿ), ಉಪಜ್ಞ (6ನೇ ತರಗತಿ), ವಾರ್ತಾಮಂತ್ರಿಯಾಗಿ ದುರ್ಗಾಪ್ರಸಾದ್ (7ನೇ ತರಗತಿ), ಆಹಾರಮಂತ್ರಿಯಾಗಿ ತ್ರಿಶಾ (7ನೇ ತರಗತಿ), ಪ್ರಜ್ಞಾ (4ನೇ ತರಗತಿ), ವಿರೋಧ ಪಕ್ಷದ ನಾಯಕನಾಗಿ ದುರ್ಗಾಪ್ರಸಾದ್ (7ನೇ ತರಗತಿ), ಸಭಾಪತಿಯಾಗಿ ಜಸ್ಮಿತಾ ಆಯ್ಕೆಯಾದರು. ಮುಖ್ಯಶಿಕ್ಷಕಿ ಪುಷ್ಪಾ ಕೆರವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯು ಬೆಳ್ಳಪ್ಪಾಡಿ ಶಾಲಾ ದೈ.ಶಿ ಸಂತೋಷ್, ಅತಿಥಿ ಶಿಕ್ಷಕಿ ಮೋಹಿನಿ, ಗೌರವಶಿಕ್ಷಕಿ ಅಶ್ವಿನಿರವರ ಸಹಕಾರದೊಂದಿಗೆ ನಡೆಯಿತು.

LEAVE A REPLY

Please enter your comment!
Please enter your name here