ಬೀರಮಲೆ ಲಕ್ಷ್ಮೀನಾರಾಯಣ ಆಚಾರ್ಯ ನಿಧನ

0

ಪುತ್ತೂರು:ವಿಶ್ವಕರ್ಮ ನಗರ ಬೀರಮಲೆ ಲಕ್ಷ್ಮೀನಾರಾಯಣ ಆಚಾರ್ಯ (ವ.69) ಅವರು ಅಸೌಖ್ಯದಿಂದ ಜು.09ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ ಶಶಿಕಲಾ, ಪುತ್ರ ಮಹೇಶ್‌ಕುಮಾರ್, ಪುತ್ರಿಯರಾದ ರಶ್ಮಿ, ಗೌತಮಿ, ಚೈತ್ರ, ಅಳಿಯಂದಿರಾದ ಶಶಿಧರ, ಜಯಪ್ರಕಾಶ್, ಪ್ರದೀಪ್ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here